ಸುಳ್ಯ ಸೀಮಾಧಿಪತಿ ತೊಡಿಕಾನ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಕಾಲಾವಧಿ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಹಂಚಿಕೆ ಮತ್ತು ಹಸಿರುವಾಣಿ ಸಂಗ್ರಹಣೆ ಕುರಿತಾದ ಸಭೆ ನಾಳೆ ಮಾ.30ರಂದು ತೊಡಿಕಾನ ಗ್ರಾಮದಲ್ಲಿ ನಡೆಯಲಿದ್ದು ಗ್ರಾಮ /ಬೈಲಿಗೆ ಸಂಬಂಧಪಟ್ಟ ಮನೆಯವರು ಕೆಳಗೆ ತಿಳಿಸಿದ ಸ್ಥಳದಲ್ಲಿ ಸೇರಬೇಕಾಗಿ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೇಶವ ಯು.ಕೆ,ಮತ್ತು ಜಾತ್ರೋತ್ಸವ ವಿನಂತಿ ಅಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆ ವಿನಂತಿಸಿಕೊಂಡಿದ್ದಾರೆ.
1) ಪೆತ್ತಾಜೆ- ಶೆಟ್ಯಡ್ಕ – ಮೂಡನಕಜೆ
ಸ್ಥಳ: ಭಾನುಪ್ರಕಾಶ್ ಮೂಡನಕಜೆ ರವರ ಮನೆ
ಸಮಯ :ಸಂಜೆ 6:00ಕ್ಕೆ 2)ಮೊಟ್ಟೆoಗಾರ್ – ಚೂರ್ನಾಡ್- ಕಲ್ಲಗದ್ದೆ
ಸ್ಥಳ :ಕಲ್ಲಗದ್ದೆ ಆನಂದ್ ರವರ ಮನೆ
ಸಮಯ :ಸಂಜೆ 7:00ಕ್ಕೆ
3)ಅಡ್ಯಡ್ಕ ಪೇಟೆ
ಸ್ಥಳ :ನಾಗೇಶ್ ಶೆಟ್ಟಿರವರ ಅಂಗಡಿ ಬಳಿ
ಸಮಯ :ರಾತ್ರಿ 8:00ಕ್ಕೆ
ನಾಳೆ (ಮಾ.30) ಅಡ್ಯಡ್ಕ,ಪೆತ್ತಾಜೆ,ಶೆಟ್ಯಡ್ಕ,ಮೂಡಣಕಜೆ,ಮೊಟ್ಟೆಂಗಾರ್,ಚೂರ್ನಾಡು, ಕಲ್ಲಗದ್ದೆ ಭಾಗದಲ್ಲಿ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಕಾಲಾವಧಿ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಹಂಚಿಕೆ ಮತ್ತು ಹಸಿರುವಾಣಿ ಸಂಗ್ರಹಣೆಯ ಪೂರ್ವಭಾವಿ ಸಭೆ














































