ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವ ಆರಂಭಗೊಂಡಿದ್ದು ಅಲೆಟ್ಟಿ ಗ್ರಾಮದ ಆರಂಬೂರು ಮತ್ತು ಕುಂಚಡ್ಕ ಭಾಗದಿಂದ ದೇವಳಕ್ಕೆ ಹಸಿರುವಾಣಿ ಸಮರ್ಪಣೆ ಮಾಡಲಾಯಿತು.
ಆಲೆಟ್ಟಿ ಗ್ರಾಮದಿಂದ ತೊಡಿಕಾನ ದೇವಳಕ್ಕೆ ಹಸಿರುವಾಣಿ ಸಮರ್ಪಣೆ


ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವ ಆರಂಭಗೊಂಡಿದ್ದು ಅಲೆಟ್ಟಿ ಗ್ರಾಮದ ಆರಂಬೂರು ಮತ್ತು ಕುಂಚಡ್ಕ ಭಾಗದಿಂದ ದೇವಳಕ್ಕೆ ಹಸಿರುವಾಣಿ ಸಮರ್ಪಣೆ ಮಾಡಲಾಯಿತು.









































