ತನ್ನ ವಿಭಿನ್ನ ಸಮಾಜಮುಖಿ ಕಾರ್ಯಚಟುವಟಿಕೆಗಳಿಗೆ ಹೆಸರಾಗಿರುವ ,ರಾಜ್ಯ ಪ್ರಶಸ್ತಿ ಪುರಸ್ಕೃತ ,ಅನಂತ್ ಊರುಬೈಲು ಸಾರಥ್ಯದ ಶ್ರೀ ಭಗವಾನ್ ಸಂಘ (ರಿ) ಚೆಂಬು,ಇದರ 2026-27 ರ ಅವಧಿಯ ಆಡಳಿತ ಮಂಡಳಿ ಅದ್ಯಕ್ಷರಾಗಿ ಉದ್ಯಮಿ,ಶ್ರೀ. ಸುಜಿತ್ ಕುಮಾರ್ ಕಟ್ಟಕೋಡಿಯವರು ಸರ್ವಾನುಮತದಿಂದ ಅಧಿಕಾರ ವಹಿಸಿಕೊಂಡರು. ಇವರೊಂದಿಗೆ ಕಾರ್ಯದರ್ಶಿಯಾಗಿ ಶ್ರೀ .ಜಯಂತ ನಡುಬೆಟ್ಟು ,ಮತ್ತು ಕಾರ್ಯಕ್ರಮ ಸಂಯೋಜಕರಾಗಿ ಶ್ರೀ. ಯತೀಶ್ ಹನಿಯಡ್ಕ ಆಯ್ಕೆಯಾದರು.
ಊರುಬೈಲು ಭಗವಾನ್ ಸಂಘ (ರಿ) ಅದ್ಯಕ್ಷರಾಗಿ ಉದ್ಯಮಿ, ಸುಜಿತ್ ಕುಮಾರ್ ಕಟ್ಟಕೋಡಿ,ಕಾರ್ಯದರ್ಶಿ ಯಾಗಿ ಜಯಂತ ನಡುಬೆಟ್ಟು ಆಯ್ಕೆ














































