ಊರುಬೈಲು ಭಗವಾನ್ ಸಂಘ (ರಿ) ಅದ್ಯಕ್ಷರಾಗಿ ಉದ್ಯಮಿ, ಸುಜಿತ್ ಕುಮಾರ್ ಕಟ್ಟಕೋಡಿ,ಕಾರ್ಯದರ್ಶಿ ಯಾಗಿ ಜಯಂತ ನಡುಬೆಟ್ಟು ಆಯ್ಕೆ

ತನ್ನ ವಿಭಿನ್ನ ಸಮಾಜಮುಖಿ ಕಾರ್ಯಚಟುವಟಿಕೆಗಳಿಗೆ ಹೆಸರಾಗಿರುವ ,ರಾಜ್ಯ ಪ್ರಶಸ್ತಿ ಪುರಸ್ಕೃತ ,ಅನಂತ್ ಊರುಬೈಲು ಸಾರಥ್ಯದ ಶ್ರೀ ಭಗವಾನ್ ಸಂಘ (ರಿ) ಚೆಂಬು,ಇದರ 2026-27 ರ ಅವಧಿಯ ಆಡಳಿತ ಮಂಡಳಿ ಅದ್ಯಕ್ಷರಾಗಿ ಉದ್ಯಮಿ,ಶ್ರೀ. ಸುಜಿತ್ ಕುಮಾರ್ ಕಟ್ಟಕೋಡಿಯವರು ಸರ್ವಾನುಮತದಿಂದ ಅಧಿಕಾರ ವಹಿಸಿಕೊಂಡರು. ಇವರೊಂದಿಗೆ ಕಾರ್ಯದರ್ಶಿಯಾಗಿ ಶ್ರೀ .ಜಯಂತ ನಡುಬೆಟ್ಟು ,ಮತ್ತು ಕಾರ್ಯಕ್ರಮ ಸಂಯೋಜಕರಾಗಿ ಶ್ರೀ. ಯತೀಶ್ ಹನಿಯಡ್ಕ ಆಯ್ಕೆಯಾದರು.





















































































Leave a Comment

Your email address will not be published. Required fields are marked *

error: Content is protected !!
Scroll to Top