ಆ.16ಕ್ಕೆ ಕೊಡಂಕೇರಿ ಕೊರಗಜ್ಜ ದೈವಸ್ಥಾನದಲ್ಲಿ ಅಗೇಲು ಸೇವೆ ಇಲ್ಲ

ಸ್ವಾಮಿ ಕೊರಗಜ್ಜ ದೈವಸ್ಥಾನ ಅರಂತೋಡು ಕೊಡಂಕೇರಿಯಲ್ಲಿ ದಿನಾಂಕ 16-08-2025 ರ ಸಿಂಹ ಸಂಕ್ರಮಣದಂದು ಕಲಶ ಸೇವೆ ಇರುವುದು. ನಂತರ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತಪ್ರಣೆ ರಾತ್ರಿ ಗಂಟೆ 7:00ಕ್ಕೆ ನಡೆಯಲಿದೆ. ವಿ. ಸೂ :ಅಗೇಲು ಸೇವೆ ಇರುವುದಿಲ್ಲ. ಈ ಸಲದ ಅನ್ನ ಸಂತರ್ಪಣೆ ಮಾಡಿಸುವರು ಗಿರಿಶ. ಬಿ. ಜಿ ಮತ್ತು ಮನೆಯವರು ಗೋಣಿಕೊಪ್ಪ. ಲೋಕೇಶ ಗೌಡ ಮತ್ತು ಮನೆಯವರು. ಶ್ರೀ ದುರ್ಗಾಪರಮೇಶ್ವರಿ ಹೋಟೆಲ್ ಸುಳ್ಯ

Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top