ಮಡಿಕೇರಿ ತಾಲೂಕು ಚೆಂಬು ಗ್ರಾಮದ ಊರುಬೈಲ ಶೇಷಪ್ಪ ನಾಯ್ಕ ರ ಪುತ್ರ ದಿನೇಶ ಅನಾರೋಗ್ಯದಿಂದ ಶುಕ್ರವಾರ ರಾತ್ರಿ ನಿಧಾನರಾದರು. ಮೃತರು ತಾಯಿ ಶಾರದ, ಸಹೋದರರಾದ ವಸಂತ, ವೆಂಕಟೇಶ, ಸಹೋದರಿ ಗೀತಾ ವಳಲಂಬೆಯವರನ್ನು ಅಗಲಿದ್ದಾರೆ.
ದಿನೇಶ ಊರುಬೈಲು ನಿಧನ


ಮಡಿಕೇರಿ ತಾಲೂಕು ಚೆಂಬು ಗ್ರಾಮದ ಊರುಬೈಲ ಶೇಷಪ್ಪ ನಾಯ್ಕ ರ ಪುತ್ರ ದಿನೇಶ ಅನಾರೋಗ್ಯದಿಂದ ಶುಕ್ರವಾರ ರಾತ್ರಿ ನಿಧಾನರಾದರು. ಮೃತರು ತಾಯಿ ಶಾರದ, ಸಹೋದರರಾದ ವಸಂತ, ವೆಂಕಟೇಶ, ಸಹೋದರಿ ಗೀತಾ ವಳಲಂಬೆಯವರನ್ನು ಅಗಲಿದ್ದಾರೆ.






























