ಬಿ . ಎಸ್. ಡಬ್ಲ್ಯೂ. ಅಂತಿಮ ಪದವಿ ಪರೀಕ್ಷೆಯಲ್ಲಿ ಜ್ಯೋತಿ ಬೆದ್ರುಪಣೆಯವರಿಗೆ ಪ್ರಥಮ ರ್ಯಾಂಕ್
ಮಂಗಳೂರು ವಿಶ್ವ ವಿದ್ಯಾನಿಲಯ ನಡೆಸಿದ ಬಿ . ಎಸ್. ಡಬ್ಲ್ಯೂ. ಅಂತಿಮ ಪದವಿ ಪರೀಕ್ಷೆಯಲ್ಲಿ ಜ್ಯೋತಿ ಬೆದ್ರುಪಣೆಪ್ರಥಮ ರ್ಯಾಂಕ್ ಪಡೆದಿದ್ದಾರೆ.ಅವರು ಸುಳ್ಯದ ನೆಹರು ಮೆಮೋರಿಯಲ್ಲಿಬಿ ಎಸ್ ಡಬ್ಲ್ಯೂ ಅಧ್ಯಯನ ಮಾಡಿ ಪೆರುವಾಜೆ ಡಾ.ಶಿವರಾಮ ಕಾರಂತ ಕಾಲೇಜಿನಲ್ಲಿ ಎಂ.ಎಸ್.ಡಬ್ಲ್ಯೂ ಅಧ್ಯಾಯನ ಮಾಡುತ್ತಿದ್ದಾರೆ.ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಬೆದ್ರುಪಣೆ ಹರೀಶ ರುಕ್ಮಿಣಿ ದಂಪತಿ ಪುತ್ರಿ.
ಬಿ . ಎಸ್. ಡಬ್ಲ್ಯೂ. ಅಂತಿಮ ಪದವಿ ಪರೀಕ್ಷೆಯಲ್ಲಿ ಜ್ಯೋತಿ ಬೆದ್ರುಪಣೆಯವರಿಗೆ ಪ್ರಥಮ ರ್ಯಾಂಕ್ Read More »










