ಇಂದು (ಮಾ.29) ಜಾಲ್ಸೂರು,ಮರ್ಕಂಜ,ಅರಂತೋಡು ಗ್ರಾಮಗಳಲ್ಲಿ ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವ ಪೂರ್ವಭಾವಿ ಸಭೆ

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಕಾಲಾವದಿ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಹಂಚಿಕೆ ಮತ್ತು ಹಸಿರುವಾಣಿ ಸಂಗ್ರಹಣೆ ಕುರಿತಾದ ಸಭೆ ಇಂದು 29-03-2026 ನೇ ಭಾನುವಾರ ಜಾಲ್ಸೂರು ಮರ್ಕಂಜ ಮತ್ತು ಅರಂತೋಡು ಗ್ರಾಮಗಳಲ್ಲಿ ನಡೆಯಲಿದ್ದು ಗ್ರಾಮ /ಬೈಲಿಗೆ ಸಂಬಂಧಪಟ್ಟ ಮನೆಯವರು ಕೆಳಗೆ ತಿಳಿಸಿದ ಸ್ಥಳದಲ್ಲಿ ಸೇರಬೇಕಾಗಿ ದೇವಳದ ವ್ಯವಸ್ಥಾಪನಾ ಸಮಿತು ಅಧ್ಯಕ್ಷ ಕೇಶವ ಕೊಳಲುಮೂಲೆ,ಹಾಗೂ ಜಾತ್ರೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ವಿನಂತಿಸಿಕೊಂಡಿದ್ದಾರೆ.
ಜಾಲ್ಸೂರು
ಅಡ್ಕಾರ್
ಸ್ಥಳ: ಶ್ರೀ ಸುಬ್ರಮಣ್ಯ ದೇವಸ್ಥಾನ
ಸಮಯ :ಪೂ 10:00ಕ್ಕೆ
ಮರ್ಕಂಜ
ಸ್ಥಳ :ಶ್ರೀ ಸದಾಶಿವ ದೇವಸ್ಥಾನ ರೆಂಜಾಳ
ಸಮಯ :4:00ಕ್ಕೆ
ಅರಂತೋಡು 1.ಅಡ್ಕಬಳೆ -ಬಾಜಿನಡ್ಕ-ಬನ -ಕರಿಂಬಿ
ಸ್ಥಳ :ಅಂಗನವಾಡಿ ಕೇಂದ್ರ ಅಡ್ಕಬಳೆ ಬಳಿಯಲ್ಲಿ
ಸಮಯ :ಸಂಜೆ 5:30ಕ್ಕೆ 2 .ಉಳುವಾರು – ಸಣ್ಣಮನೆ
ಸ್ಥಳ: ಉಳುವಾರು ತಳಮನೆ
ಸಮಯ :ಸಂಜೆ 7:00ಕ್ಕೆ





















































































Leave a Comment

Your email address will not be published. Required fields are marked *

error: Content is protected !!
Scroll to Top