ಚೆಸ್ಕಾಂ ಪ್ರಭಾರ ಸಹಾಯಕ ಇಂಜಿನಿಯರ್ ಆಗಿದ್ದ ಪ್ರವೀಣ್ ಪಾನತ್ತಿಲ ಬೆದ್ರುಪಣೆ ಇವರ ವೈಕುಂಠ ಸಮಾರಾಧನಾ ಕಾರ್ಯಕ್ರಮ ಅರಂತೋಡಿನ ತೆಕ್ಕಿಲ್ ಸಮುದಾಯ ಭವನದಲ್ಲಿ ನಡೆಯಿತು. ಶ್ರೀ ಭವಾನಿ ಶಂಕರ ಅಡ್ತಲೆ ಇವರು ನುಡಿನಮನ ಸಲ್ಲಿಸಿದರು. ಮೃತರ ತಾಯಿ ಪೂವಮ್ಮ , ಪತ್ನಿ ರೇಖಾ, ಮಗ ಮೌರ್ಯ, ತಂಗಿ ಪ್ರಮೀಳ ಭಾವ ಮೋಹನ್ ಹಾಗೂ ಮನೆಯವರು , ಸಂಬಂಧಿಕರು, ಕುಟುಂಬಸ್ಥರು ಭಾಗವಹಿಸಿ ನುಡಿನಮನ ನಮನ ಸಲ್ಲಿಸಿದರು.
ದಿ. ಪ್ರವೀಣ್ ಪಾನತ್ತಿಲ ಬೆದ್ರುಪಣೆಯವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ






















































