ದಿ. ಪ್ರವೀಣ್ ಪಾನತ್ತಿಲ ಬೆದ್ರುಪಣೆಯವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ

ಚೆಸ್ಕಾಂ ಪ್ರಭಾರ ಸಹಾಯಕ ಇಂಜಿನಿಯರ್ ಆಗಿದ್ದ ಪ್ರವೀಣ್ ಪಾನತ್ತಿಲ ಬೆದ್ರುಪಣೆ ಇವರ ವೈಕುಂಠ ಸಮಾರಾಧನಾ ಕಾರ್ಯಕ್ರಮ ಅರಂತೋಡಿನ ತೆಕ್ಕಿಲ್ ಸಮುದಾಯ ಭವನದಲ್ಲಿ ನಡೆಯಿತು. ಶ್ರೀ ಭವಾನಿ ಶಂಕರ ಅಡ್ತಲೆ ಇವರು ನುಡಿನಮನ ಸಲ್ಲಿಸಿದರು. ಮೃತರ ತಾಯಿ ಪೂವಮ್ಮ , ಪತ್ನಿ ರೇಖಾ, ಮಗ ಮೌರ್ಯ, ತಂಗಿ ಪ್ರಮೀಳ ಭಾವ ಮೋಹನ್ ಹಾಗೂ ಮನೆಯವರು , ಸಂಬಂಧಿಕರು, ಕುಟುಂಬಸ್ಥರು ಭಾಗವಹಿಸಿ ನುಡಿನಮನ ನಮನ ಸಲ್ಲಿಸಿದರು.





































































































Leave a Comment

Your email address will not be published. Required fields are marked *

error: Content is protected !!
Scroll to Top