ಸಾಹಿತ್ಯ ನಿಧಿ ಪ್ರಕಾಶನದ ವತಿಯಿಂದ ಸ್ವ ರಚಿತ – ಕವನಗಳ ಆಹ್ವಾನ

ಶ್ರೀ ನಿಮಿಷಾಂಭ ದೇವಿಯ ಕೃಪಾಶೀರ್ವಾದದಿಂದ
“ನಿಮಿಷಾಂಭ ದೇವಿ ಕವನ ಸಂಕಲನ”ಕ್ಕಾಗಿ
ಭಕ್ತ ಕವಿಗಳಿಂದ ಸ್ವರಚಿತ ಕನ್ನಡ ಕವನಗಳನ್ನು ಸಾಹಿತ್ಯ ನಿಧಿ ಪತ್ರಿಕೆ ಮತ್ತು ಪ್ರಕಾಶನ ಆಹ್ವಾನ ಮಾಡಲಾಗಿದೆ.
ವಿಷಯ:
ದೇವಿಯ ಮಹಿಮೆ • ಭಕ್ತಿ • ಕ್ಷೇತ್ರ ವೈಭವ • ಭಕ್ತರ ಅನುಭವ
ನಿಯಮಗಳು:







































































































  • ಕವನ ಸ್ವರಚಿತವಾಗಿರಬೇಕು
  • ಕನ್ನಡದಲ್ಲಿ ಮಾತ್ರ ಕಳುಹಿಸಬೇಕು
  • ಹೆಸರು ಮತ್ತು ಸಂಪರ್ಕ ವಿವರ ಕಡ್ಡಾಯ
    ಕೊನೆಯ ದಿನಾಂಕ : 10 / 06 / 2026
    ಕಳುಹಿಸುವ ವಿಳಾಸ /
    ನೇತ್ರ . ಎಸ್
    ಪ್ರಕಾಶಕರು ಮತ್ತು ಸಂಪಾದಕರು
    WhatsApp : +91 63643 18408 + 91 7483146697
    E-mail : sahithyanidhi1902@gmail.com

Leave a Comment

Your email address will not be published. Required fields are marked *

error: Content is protected !!
Scroll to Top