ಪಂಜ ಸೀಮೆ ಶ್ರೀ ಸಧಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದಲ್ಲಿ ವಿಷುಕಣಿ ಪೂಜೆ ಪೂರ್ವಹ್ನ ಜರುಗಿತು. ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತೂರ್, ವ್ಯವಸ್ಥಾಪನ ಸಮಿತಿ ಸದಸ್ಯರು ಹಾಗೂ ಊರ ಭಕ್ತರು ವಿಷು ಕಣಿ ನೋಡಿ ಪ್ರಸಾದ ಸ್ವೀಕರಿಸಿದರು
ಪಂಜ : ದೇವಳದಲ್ಲಿ ವಿಷುಕಣಿ ಆಚರಣೆ


ಪಂಜ ಸೀಮೆ ಶ್ರೀ ಸಧಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದಲ್ಲಿ ವಿಷುಕಣಿ ಪೂಜೆ ಪೂರ್ವಹ್ನ ಜರುಗಿತು. ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತೂರ್, ವ್ಯವಸ್ಥಾಪನ ಸಮಿತಿ ಸದಸ್ಯರು ಹಾಗೂ ಊರ ಭಕ್ತರು ವಿಷು ಕಣಿ ನೋಡಿ ಪ್ರಸಾದ ಸ್ವೀಕರಿಸಿದರು









































