ಕೇಂದ್ರ ಸರಕಾರದ ಬಜೆಟ್ ಆಶಾದಾಯಕ ಬಜೆಟ್ : ಭಾಗೀರಥಿ ಮುರುಳ್ಯ

ಕೇಂದ್ರ ಸರಕಾರದ ಬಜೆಟ್ ಬಡವರು , ಮಧ್ಯಮವರ್ಗದರುಗಳಿಗೆ ಹಾಗೂ ಯುವಜನರ ಭವಿಷ್ಯದ ದೃಷ್ಟಿಯಿಂದ ಆಶಾದಾಯಕ ಬಜೆಟ್ , ವಿಶೇಷವಾಗಿ ಆತ್ಮನಿರ್ಬರಕ್ಕೆ ಒತ್ತು ನೀಡುವ ಮತ್ತು ವಿಕಸಿತ ಭಾರತ ಯೋಜನೆಗೆ ಪೂರಕವಾಗುವಂತಹ ಬಜೆಟ್ ಇದಾಗಿದ್ದು ನವ ಭಾರತದ ಅಭಿವೃದ್ಧಿಗೆ ಸಹಕಾರವಾಗಲಿದೆ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ತಿಳಿಸಿದ್ದಾರೆ.



































































































Leave a Comment

Your email address will not be published. Required fields are marked *

error: Content is protected !!
Scroll to Top