ಚಿನ್ನಪ್ಪ‌ ಗೌಡರ ಶಿಕ್ಷಕ ವೃತ್ತಿ ಇತರ ಶಿಕ್ಷಕರಿಗೆ ಮಾದರಿ : ವೈ.ಎಸ್ ಹರಗಿ

ಕರ್ನಾಟಕ ಪಬ್ಲಿಕ್ ಸ್ಕೂಲ್ ಗಾಂಧಿನಗರ ಪ್ರೌಢ ಶಾಲಾ ವಿಭಾಗದ ಸಹಶಿಕ್ಷಕ ಚಿನ್ನಪ್ಪ ಗೌಡರು ಸೇವಾ ನಿವೃತ್ತಿಯಾಗಿರುವ ಹಿನ್ನಲೆಯಲ್ಲಿ ಬೀಳ್ಕೊಡುಗೆ ಸಮಾರಂಭ ಜು.31ರಂದು ಶಾಲೆಯಲ್ಲಿ ನಡೆಯಿತು.ಅಭಿನಂದನಾ ಭಾಷಣ ಮಾಡಿದ ನಿವೃತ್ತ ಹೈಸ್ಕೂಲ್ ಮುಖ್ಯ ಶಿಕ್ಷಕ ಹಾಗೂ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ್ ಪೇರಾಲ್ ಮಾತನಾಡಿ ಚಿನ್ನಪ್ಪ ಗೌಡರು ಓರ್ವ ಶಿಕ್ಷಕ ವೃತ್ತಿಯನ್ನುಸಮರ್ಕವಾಗಿ ನಿಭಾಯಿಸಿದ ವ್ಯಕ್ತಿ.ಕ್ಲಿಷ್ಟಕರ ಸಂದರ್ಭದಲ್ಲಿಯೂ ಅವರು ಎದೆಗುಂದೆ ಸಮಸ್ಯೆಗಳನ್ನು‌ ಎದುರಿಸಿದರು ಎಂದು ಹೇಳಿ ನಿವೃತ್ತ ಜೀವನಕೆ ಶುಭ ಹಾರೈಸಿದರು.ಬಿ.ಇ.ಒ ವೈ .ಎಸ್ ಹರಗಿ […]

ಚಿನ್ನಪ್ಪ‌ ಗೌಡರ ಶಿಕ್ಷಕ ವೃತ್ತಿ ಇತರ ಶಿಕ್ಷಕರಿಗೆ ಮಾದರಿ : ವೈ.ಎಸ್ ಹರಗಿ Read More »