August 2026

ನಾಳೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ದ.ಕ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯ ಅಂಗವಾಡಿ,ಪ್ರಾಥಮಿಕ,ಪ್ರೌಢ ಶಾಲೆಗಳಿಗೆ ಪದವಿ ಪೂರ್ವ ಕಾಲೇಜು,ಐಟಿಐ,ಡಿಪ್ಲೊಮೊ‌ ಕಾಲೇಜುಗಳಿಗೆ ಆ.3ರಂದು ಜಿಲ್ಲಾಧಿಕಾರಿಯವರು ರಜೆ ಘೋಷಣೆ ಮಾಡಿದ್ದಾರೆ.

ನಾಳೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ Read More »

ಗುಡ್ಡ ಕುಸಿತದ ಭೀತಿಯಲ್ಲಿ ಬದುಕು: ಮುತ್ತುಕೋಡಿ–ಮಾವಿನಕಟ್ಟೆ–ಬಿಳಿಯಾರು–ಬಾಳಕಜೆ ರಸ್ತೆಗೊಂದು ಶಾಶ್ವತ ಪರಿಹಾರ ಯಾವಾಗ?

ಮುತ್ತುಕೋಡಿ–ಮಾವಿನಕಟ್ಟೆ–ಬಿಳಿಯಾರು–ಬಾಳಕಜೆ ರಸ್ತೆಗೆ ಕಳೆದ ತಡರಾತ್ರಿ ಗುಡ್ಡ ಕುಸಿದು ಬಿದ್ದು ರಸ್ತೆ ತಡೆ ಉಂಟಾಗಿದೆ.ಈ ಭಾಗದಲ್ಲಿ ಆರು ಕುಟುಂಬಗಳು ವಾಸಿಸುತ್ತಿವೆ. ಮುಂದಕ್ಕೆ ಸಾಗಿದರೆ ಬಾಳೆಕಜೆ ಸಿಗುತ್ತದೆ.ಅಲ್ಲಿ ಅನೇಕ ಮನೆಗಳಿವೆ. 26 ವರ್ಷಗಳಿಂದ ಈ ರಸ್ತೆಗೆ ಶಾಶ್ವತ ಪರಿಹಾರ ದೊರೆತಿಲ್ಲ. ಪ್ರತಿ ವರ್ಷ ಜೂನ್‌ನಿಂದ ಅಕ್ಟೋಬರ್‌ವರೆಗೆ ಮಳೆಗಾಲದಲ್ಲಿ ರಸ್ತೆ ಕೆಸರಿನಿಂದ ತುಂಬಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳುತ್ತದೆ. ರಸ್ತೆಯ ಎರಡೂ ಬದಿಯ ಗುಡ್ಡಗಳು ಕುಸಿದು ಮಣ್ಣು ಹಾಗೂ ಕಲ್ಲುಗಳು ರಸ್ತೆಯ ಮೇಲೆ ಬಿದ್ದು ರಸ್ತೆ ಬಂದ್ ಆಗುತ್ತದೆ. ಬೇರೆ ಯಾವುದೇ

ಗುಡ್ಡ ಕುಸಿತದ ಭೀತಿಯಲ್ಲಿ ಬದುಕು: ಮುತ್ತುಕೋಡಿ–ಮಾವಿನಕಟ್ಟೆ–ಬಿಳಿಯಾರು–ಬಾಳಕಜೆ ರಸ್ತೆಗೊಂದು ಶಾಶ್ವತ ಪರಿಹಾರ ಯಾವಾಗ? Read More »

ಪಾಲಡ್ಕ : ಭಾರೀ ಮಳೆಗೆ ರಾಷ್ಟ್ರೀಯ ಹೆದ್ದಾರಿಗೆ ಉಕ್ಕಿ ಹರಿದ ಪಯಸ್ವಿನಿ ನದಿ!

ಸುಳ್ಯ ತಾಲೂಕಿನಲ್ಲಿ ಆ.1ರಂದು ಸುರಿದ ಭಾರೀ ಮಳೆ ಸುರಿದ ಹಿನ್ನಲೆಯಲ್ಲಿ ಜನರು ಸಮಸ್ಯೆಗೊಳಗಾದ ಘಟನೆ ವರದಿಯಾಗಿದೆ.ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ 275ಕ್ಕೆ ಪಾಲಡ್ಕ ಸಮೀಪ ಭಾರೀ ಮಳೆಗೆ ಪಯಸ್ಬಿನಿ ನದಿ ಉಕ್ಕಿ ಹರಿದು ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ.ಅಲ್ಲದೆ ಪೆರಾಜೆಯ ಕಲ್ಚೆರ್ಪೆ ಸಮೀಪ ರಾಷ್ಟ್ರೀಯ ಹೆದ್ದಾರಿಗೆ ಮರ ಬಿದ್ದು ವಾಹನಗಳ ಸುಗಮ‌ ಸಂಚಾರಕ್ಕೆ ತಡೆ ಉಂಟಾಯಿತು.ಇದಲ್ಲದೆ ಅಲ್ಲಲ್ಲಿ‌ ಮಳೆ ಹಾನಿ ಉಂಟಾದ ಘಟನೆ ವರದಿಯಾಗಿದೆ.ಸಂಪಾಜೆ ಗ್ರಾಮದ ದಂಡೆಕಜೆ ನಿವಾಸಿ ಹರ್ಷಿತ್ ಜಿ.ಜಿ ಅವರ ಮನೆಯ ಗೋಡೆ ಕುಸಿದು ಶೀಟ್

ಪಾಲಡ್ಕ : ಭಾರೀ ಮಳೆಗೆ ರಾಷ್ಟ್ರೀಯ ಹೆದ್ದಾರಿಗೆ ಉಕ್ಕಿ ಹರಿದ ಪಯಸ್ವಿನಿ ನದಿ! Read More »

ರುಕ್ಮಿಣಿ ಓಟೆಡ್ಕ ನಿಧನ

ಸುಳ್ಯ ತಾಲೂಕು ಆರಂತೋಡು ಗ್ರಾಮದ ದಿ. ಭವಾನಿಶಂಕರ ಓಟೆಡ್ಕರವರ ಧರ್ಮಪತ್ನಿ ರುಕ್ಕಿಣಿಯವರು ಅಸೌಖ್ಯದಿಂದ ಸುಳ್ಯದ ಸರಕಾರಿ ಆಸ್ಪತ್ರೆಯಲ್ಲಿ ಆ. 1ರಂದು ರಾತ್ರಿ ನಿಧನರಾದರು.

ರುಕ್ಮಿಣಿ ಓಟೆಡ್ಕ ನಿಧನ Read More »

ಆಗಸ್ಟ್ 09 ರಂದು ಪಂಜದಲ್ಲಿ ಆಟಿ ನೆಂಪು 2026 ಕಾರ್ಯಕ್ರಮ : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಹೇಳಿಕೆ

ಸುಳ್ಯ: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಜೇಸಿಐ ಪಂಜ ಪಂಚಶ್ರೀ ಲಯನ್ಸ್ ಕ್ಲಬ್ ಪಂಜ ಇವರ ಸಹಕಾರದಲ್ಲಿ ಆಟಿ ತಿಂಗಳಿನ ಮಹತ್ವ ಮತ್ತು ನಮ್ಮ ಪೂರ್ವಜರು ಆಟಿ ತಿಂಗಳಿನಲ್ಲಿ ಆಚರಿಸುತ್ತಿದ್ದ ಆಚರಣೆಗಳು ಮತ್ತು ಸೇವಿಸುತ್ತಿದ್ದ ಆಹಾರಗಳ ಬಗ್ಗೆ ಮಾಹಿತಿ ಮತ್ತು ಪ್ರಾತ್ಯಕ್ಷಿತೆ ನೀಡುವಂತ ಆಟಿ ನೆಂಪು-2026 ಕಾರ್ಯಕ್ರಮವು ಆಗಸ್ಟ್ 09 ರಂದು ಪಂಜದ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಲಿದೆ ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ

ಆಗಸ್ಟ್ 09 ರಂದು ಪಂಜದಲ್ಲಿ ಆಟಿ ನೆಂಪು 2026 ಕಾರ್ಯಕ್ರಮ : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಹೇಳಿಕೆ Read More »

ಆಗಸ್ಟ್ 4 : ಸುಳ್ಯ ತಾಲೂಕು ಸಮಸ್ತ ಸಂಯುಕ್ತ ಜಮಾಅತ್ (ರಿ)ನ ಉಲಮಾ ಜಿಫ್ರಿ ಮುತ್ತುಕೊಯ ತಂಗಳ್ ಅವರ ಖಾಝಿ ಸ್ವೀಕಾರ ಸಮಾರಂಭ

ಸುಳ್ಯ ತಾಲೂಕು ಸಮಸ್ತ ಸಂಯುಕ್ತ ಜಮಾಅತ್ ಇದರ ಅಧೀನದಲ್ಲಿ ಬರುವ ಸುಮಾರು 14 ಜಮಾಅತ್ ಗಳ ಸಂಯುಕ್ತ ಖಾಝಿಯಾಗಿ ಸಮಸ್ತ ಕೇರಳ ಜಮ್ಮಿಯುತುಲ್ ಉಲಮಾ ಇದರ ಅಧ್ಯಕ್ಷರಾದ ಬಹು| ಸಯ್ಯದುಲ್ ಉಲಮಾ ಜಿಫ್ರಿ ಮುತ್ತುಕೊಯ ತಂಗಳ್ ರವರನ್ನು ನೇಮಕ ಮಾಡಲಾಗಿದ್ದು ಅವರ ಖಾಝಿ ಸ್ವೀಕಾರ ಸಮಾರಂಭವು ಆಗಸ್ಟ್ 4 ರಂದು ಅರಂತೋಡು ತೆಕ್ಕಿಲ್ ಸಮುದಾಯ ಭವನದಲ್ಲಿ ಸಂಜೆ 4 ಗಂಟೆಗೆ ನಡೆಯಲಿದೆ ಎಂದು ಸುಳ್ಯ ತಾಲೂಕು ಸಮಸ್ತ ಸಂಯುಕ್ತ ಜಮಾಅತ್ ನ ಕಾರ್ಯದರ್ಶಿ ಅಶ್ರಫ್ ಗುಂಡಿ ತಿಳಿಸಿದ್ದಾರೆ.ಅವರು

ಆಗಸ್ಟ್ 4 : ಸುಳ್ಯ ತಾಲೂಕು ಸಮಸ್ತ ಸಂಯುಕ್ತ ಜಮಾಅತ್ (ರಿ)ನ ಉಲಮಾ ಜಿಫ್ರಿ ಮುತ್ತುಕೊಯ ತಂಗಳ್ ಅವರ ಖಾಝಿ ಸ್ವೀಕಾರ ಸಮಾರಂಭ Read More »

ಚಿನ್ನಪ್ಪ‌ ಗೌಡರ ಶಿಕ್ಷಕ ವೃತ್ತಿ ಇತರ ಶಿಕ್ಷಕರಿಗೆ ಮಾದರಿ : ವೈ.ಎಸ್ ಹರಗಿ

ಕರ್ನಾಟಕ ಪಬ್ಲಿಕ್ ಸ್ಕೂಲ್ ಗಾಂಧಿನಗರ ಪ್ರೌಢ ಶಾಲಾ ವಿಭಾಗದ ಸಹಶಿಕ್ಷಕ ಚಿನ್ನಪ್ಪ ಗೌಡರು ಸೇವಾ ನಿವೃತ್ತಿಯಾಗಿರುವ ಹಿನ್ನಲೆಯಲ್ಲಿ ಬೀಳ್ಕೊಡುಗೆ ಸಮಾರಂಭ ಜು.31ರಂದು ಶಾಲೆಯಲ್ಲಿ ನಡೆಯಿತು.ಬಿ.ಇ.ಒ ವೈ .ಎಸ್ ಹರಗಿ ಮಾತನಾಡಿ ಚಿನ್ನಪ್ಪ ಗೌಡರು ಓರ್ವ ಶಿಕ್ಷಣನಾಗಿ ತನ್ನನ್ನು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ರೀತಿ ಇತರ ಶಿಕ್ಷಕರಿಗೆ ಮಾದರಿಯಾಗಿದೆ ಎಂದು ಹೇಳಿದರು. ಅಭಿನಂದನಾ ಭಾಷಣ ಮಾಡಿದ ನಿವೃತ್ತ ಹೈಸ್ಕೂಲ್ ಮುಖ್ಯ ಶಿಕ್ಷಕ ಹಾಗೂ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ್ ಪೇರಾಲ್ ಮಾತನಾಡಿ ಚಿನ್ನಪ್ಪ ಗೌಡರು

ಚಿನ್ನಪ್ಪ‌ ಗೌಡರ ಶಿಕ್ಷಕ ವೃತ್ತಿ ಇತರ ಶಿಕ್ಷಕರಿಗೆ ಮಾದರಿ : ವೈ.ಎಸ್ ಹರಗಿ Read More »

error: Content is protected !!
Scroll to Top