August 2026

ಅಜ್ಜಾವರ ಚೈತನ್ಯ ಸೇವಾಶ್ರಮದಲ್ಲಿ ವೇದ ಪಾರಾಯಣ ಮತ್ತು ಉಪನಿಷತ್ತುಗಳ ತರಗತಿ ಆರಂಭ

ಚೈತನ್ಯ ಸೇವಾಶ್ರಮ ದೇವರಕಳಿಯ ಅಜ್ಜಾವರದಲ್ಲಿ ಆಗಸ್ಟ್ 2ರಂದು ವೇದ ಪಾರಾಯಣ ಮತ್ತು ಉಪನಿಷತ್ತುಗಳ ತರಗತಿ ಆರಂಭಗೊoಡಿದೆ .ಆಶ್ರಮದ ಸ್ವಾಮಿ ಶ್ರೀ ಯೋಗೇಶ್ವರಾನಂದ ಸರಸ್ವತಿಜೀಯವರು ದೀಪ ಪ್ರಜ್ವಲಿಸಿ ತರಗತಿ ಪ್ರಾರಂಬಿಸಿದರು‌.ಈ ಸಂದರ್ಭದಲ್ಲಿ ಹಿರಿಯರಾದ ನಿವೃತ್ತ ಎ.ಎಸ್.ಐ ಕುಶಾಲಪ್ಪ‌ಗೌಡ,ಆಶ್ರಮದ ಟ್ರಸ್ಟಿ ಪ್ರಣವಿ,ವೇಣುಗೋಪಾಲ ಅಡೂರು,ವಿದ್ಯಾರ್ಥಿಗಳು ಉಪಸ್ಥಿತರಿದ್ದರು‌.ಪ್ರತೀ ಭಾನುವಾರ ಬೆಳಿಗ್ಗೆ ಗಂಟೆ 10ರಿಂದ 11ರ ತನಕ ತರಗತಿ ನಡೆಯಲಿದೆ.ಜಪ, ಧ್ಯಾನ, ಪ್ರಾಣಾಯಾಮದ ಅಭ್ಯಾಸ ಮಾಡಲು ಉಚಿತವಾಗಿ ತರಬೇತಿ ನೀಡಲಾಗುವುದು. ಇದಕ್ಕೆ ಜಾತಿ, ಮತ, ಗಂಡು ಹೆಣ್ಣೆಂಬ ಭೇದವಿಲ್ಲದೆ ಎಲ್ಲರೂ ತರಗತಿಯಲ್ಲಿ ಭಾಗವಹಿಸಲು ಅವಕಾಶವಿದೆ

ಅಜ್ಜಾವರ ಚೈತನ್ಯ ಸೇವಾಶ್ರಮದಲ್ಲಿ ವೇದ ಪಾರಾಯಣ ಮತ್ತು ಉಪನಿಷತ್ತುಗಳ ತರಗತಿ ಆರಂಭ Read More »

ಚಿನ್ನಪ್ಪ ‌ಗೌಡರು ಅಪೂರ್ವ ಸಾಧಕರು : ಚಂದ್ರಶೇಖರ ಪೇರಾಲ್

ಚಿನ್ನಪ್ಪ ಗೌಡರು ಕಷ್ಟದಲ್ಲಿ ಬೆಳದು ಬಂದು ಹೋರಟದ ಮೂಲಕ ಉದ್ಯೋಗ ಪಡೆದು ಶೈಕ್ಷಣಿಕ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡಿದ್ದಾರೆ ಎಂದು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ ನಿವೃತ್ತ ಮುಖ್ಯ ಶಿಕ್ಷಕ ಚಂದ್ರಶೇಖರ ಪೇರಾಲ್ ಹೇಳಿದರು.ಚಿನ್ಬಪ್ಪ ಗೌಡ ಅಭನಂದನಾ ಸಮಿತಿ ಸುಳ್ಯ ಇದರ ಆಶ್ರಯದಲ್ಲಿ ನಿವೃತ್ತ ಶಿಕ್ಷಕರಾದ ಚಿನ್ನಪ್ಪ ಗೌಡ ಎಮ್,ಲಲಿತಾ ದಂಪತಿಯನ್ನು ಆ.2ರಂದು ಲಯನ್ಸ್ ಕ್ಲಬ್ ನಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಅವರು ಅಭಿನಂದನಾ ಭಾಷಣ ಮಾಡಿದರು. ಗ್ರಾಮೀಣ ಕ್ರೀಡೆ, ನಮ್ಮ‌ ಮೂಲ

ಚಿನ್ನಪ್ಪ ‌ಗೌಡರು ಅಪೂರ್ವ ಸಾಧಕರು : ಚಂದ್ರಶೇಖರ ಪೇರಾಲ್ Read More »

ಚಿನ್ನಪ್ಪ ‌ಗೌಡರು ಅಪೂರ್ವ ಸಾಧಕರು : ಚಂದ್ರಶೇಖರ ಪೇರಾಲ್

ಚಿನ್ನಪ್ಪ ಗೌಡರು ಕಷ್ಟದಲ್ಲಿ ಬೆಳದು ಬಂದು ಹೋರಟದ ಮೂಲಕ ಉದ್ಯೋಗ ಪಡೆದು ಶೈಕ್ಷಣಿಕ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡಿದ್ದಾರೆ ಎಂದು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ ನಿವೃತ್ತ ಮುಖ್ಯ ಶಿಕ್ಷಕ ಚಂದ್ರಶೇಖರ ಪೇರಾಲ್ ಹೇಳಿದರು.ಚಿನ್ಬಪ್ಪ ಗೌಡ ಅಭನಂದನಾ ಸಮಿತಿ ಸುಳ್ಯ ಇದರ ಆಶ್ರಯದಲ್ಲಿ ನಿವೃತ್ತ ಶಿಕ್ಷಕರಾದ ಚಿನ್ನಪ್ಪ ಗೌಡ ಎಮ್,ಅವರಿಗೆ ಆ.2ರಂದು ಲಯನ್ಸ್ ಕ್ಲಬ್ ನಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಅವರು ಅಭಿನಂದನಾ ಭಾಷಣ ಮಾಡಿದರು. ಗ್ರಾಮೀಣ ಕ್ರೀಡೆ, ನಮ್ಮ‌ ಮೂಲ ಸಂಸ್ಕೃತಿ,ಜಾನಪದ

ಚಿನ್ನಪ್ಪ ‌ಗೌಡರು ಅಪೂರ್ವ ಸಾಧಕರು : ಚಂದ್ರಶೇಖರ ಪೇರಾಲ್ Read More »

ಚಿನ್ನಪ್ಪ ‌ಗೌಡರು ಅಪೂರ್ವ ಸಾಧಕರು : ಚಂದ್ರಶೇಖರ ಪೇರಾಲ್

ಚಿನ್ನಪ್ಪ ಗೌಡರು ಕಷ್ಟದಲ್ಲಿ ಬೆಳದು ಬಂದು ಹೋರಟದ ಮೂಲಕ ಉದ್ಯೋಗ ಪಡೆದು ಶೈಕ್ಷಣಿಕ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡಿದ್ದಾರೆ ಎಂದು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ ನಿವೃತ್ತ ಮುಖ್ಯ ಶಿಕ್ಷಕ ಚಂದ್ರಶೇಖರ ಪೇರಾಲ್ ಹೇಳಿದರು.ಚಿನ್ಬಪ್ಪ ಗೌಡ ಅಭನಂದನಾ ಸಮಿತಿ ಸುಳ್ಯ ಇದರ ಆಶ್ರಯದಲ್ಲಿ ನಿವೃತ್ತ ಶಿಕ್ಷಕರಾದ ಚಿನ್ನಪ್ಪ ಗೌಡ ಎಮ್,ಅವರಿಗೆ ಆ.2ರಂದು ಲಯನ್ಸ್ ಕ್ಲಬ್ ನಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಅವರು ಅಭಿನಂದನಾ ಭಾಷಣ ಮಾಡಿದರು. ಗ್ರಾಮೀಣ ಕ್ರೀಡೆ, ನಮ್ಮ‌ ಮೂಲ ಸಂಸ್ಕೃತಿ,ಜಾನಪದ

ಚಿನ್ನಪ್ಪ ‌ಗೌಡರು ಅಪೂರ್ವ ಸಾಧಕರು : ಚಂದ್ರಶೇಖರ ಪೇರಾಲ್ Read More »

ಕು‌ರ್ ಕುರೆ ಪ್ಯಾಕೆಟ್‌ನಲ್ಲಿದ್ದ ಪ್ಲಾಸ್ಟಿಕ್‌ ಬಾಲ್ ಗಂಟಲಿಗೆ ಸಿಲುಕಿ ಮಗು ಸಾವು

ಕು‌ರ್ ಕುರೆ ಪ್ಯಾಕೆಟ್‌ನಲ್ಲಿದ್ದ ಪ್ಲಾಸ್ಟಿಕ್‌ ಬಾಲ್ ಗಂಟಲಿಗೆ ಸಿಲುಕಿ ಮಗು ಸಾವನ್ನಪ್ಪಿದ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಗೌರಿಪುರದಲ್ಲಿ ಶನಿವಾರ ನಡೆದಿದೆ.ಸಾವನ್ನಪ್ಪಿದ ಮಗುವನ್ನು 3 ವರ್ಷದ ಮಗು ಮುಕುಂದ್ ಮಯೂರ್ ಎಂದು ಗುರುತಿಸಲಾಗಿದೆ.ಮೃತ ಮಗು ಗೌರಿಪುರ ಗ್ರಾಮದ ಸಂತೋಷ್ – ಐಶ್ವರ್ಯ ದಂಪತಿಯ ಏಕೈಕ ಪುತ್ರನಾಗಿದೆ.ಶನಿವಾರ ಮಗು ಅಳುತ್ತಿದ್ದುದನ್ನು ಕಂಡು ಸಂಬಂಧಿಕರ ಮಕ್ಕಳು ಗೌರಿಪುರದ ಅಂಗಡಿಯಿಂದ ಕುರ್ ಕುರೆ ಪ್ಯಾಕೆಟ್ ತಂದು ಕೊಟ್ಟಿದ್ದಾರೆ. ಪ್ಯಾಕೆಟ್‌ನಲ್ಲಿ ಮಕ್ಕಳ ಆಕರ್ಷಣೆಗಾಗಿ ಇದ್ದ ಪ್ಲಾಸ್ಟಿಕ್ ಬಾಲ್ ಅನ್ನು ಮಗು ಕುರ್

ಕು‌ರ್ ಕುರೆ ಪ್ಯಾಕೆಟ್‌ನಲ್ಲಿದ್ದ ಪ್ಲಾಸ್ಟಿಕ್‌ ಬಾಲ್ ಗಂಟಲಿಗೆ ಸಿಲುಕಿ ಮಗು ಸಾವು Read More »

ಬಾಜಿನಡ್ಕ : ಭಾರೀ ಮಳೆಗೆ ಕೊಚ್ಚಿ ಹೋದ ರಸ್ತೆ

ಸುಳ್ಯ ತಾಲೂಕು ಅರಂತೋಡು ಗ್ರಾಮದ ಬಾಜಿನಡ್ಕ ವಾಸುದೇವ ಗೌಡರ ಮನೆಗೆ ಬರುವ ರಸ್ತೆಯ ಮಧ್ಯೆ ಹರಿಯುವ ತೋಡಿಗೆ ಅಳವಡಿಸಿದ ಪೈಪ್‌ ಮೋರಿ ನೀರಿನಲ್ಲಿ ಭಾರೀ ಮಳೆ ಸುರಿದ ಹಿನ್ನಲೆಯಲ್ಲಿ ನೀರಿನಲ್ಲಿ ಕೊಚ್ಚಿ ಮುಂದೆ ಸರಿದಿದೆ. ರಸ್ತೆಯು ಕೂಡ ತುಂಡರಿಸಲ್ಪಟ್ಟು ರಸ್ತೆಯು ಇಬ್ಬಾಗವಾಗಿ ನಿಂತಿದೆ. ಈ ರಸ್ತೆಯು ಮೂರು ಮನೆಗಳಿಗೆ ಸಂಪರ್ಕ ರಸ್ತೆಯಾಗಿದ್ದು, ಆ ಮನೆಯವರು ದೈನಂದಿನ ಕೆಲಸಗಳಿಗೆ ಇದೇ ರಸ್ತೆಯನ್ನು ಅವಲಂಬಿಸಿದ್ದರು. ರಸ್ತೆ ಕೊಚ್ಚಿಹೋಗಿರುವ ಕಾರಣ ಜನರಿಗೆ ಆ ಕಡೆ- ಈ ಕಡೆಗೆ ಹೋಗಲು ಅಸಾಧ್ಯವಾಗಿದೆ.

ಬಾಜಿನಡ್ಕ : ಭಾರೀ ಮಳೆಗೆ ಕೊಚ್ಚಿ ಹೋದ ರಸ್ತೆ Read More »

ಮೆಸ್ಕಾಂ ಅಪರೇಟರ್ ಮೇಲೆ ಮೆಸ್ಕಾಂ ಎ.ಇ ಸುಪ್ರಿತ್ ಹಲ್ಲೆ ನಡೆಸಿ ರಕ್ತ ಗಾಯ

ಮೆಸ್ಕಾಂ ಆಪರೇಟ‌ರ್ ಮೇಲೆ ಮೆಸ್ಕಾಂ ಎ.ಇ. ಯೊಬ್ಬರು ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ.ಎ.ಇ ಸುಪ್ರಿತ್ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.ಸುಳ್ಯ ಮೆಸ್ಕಾಂ ನಲ್ಲಿ 33 ಕೆ.ವಿ. ಲೈನ್ ಜಂಪರ್ ಕಡಿತವಾಗಿತ್ತೆಂದೂ, ಇದರ ರಿಪೇರಿಗೆಂದು ಮೆಸ್ಕಾಂ ಆಪರೇಟರ್ ರಾಘವ ಎಂಬವರು ಲೈನ್ ಆಫ್ ಮಾಡಿದ್ದರೆಂದೂ ಹೇಳಲಾಗಿದೆ. ಈ ಮಾಹಿತಿಯನ್ನು ಸೆಕ್ಸನ್ ಮುಖ್ಯಸ್ಥರಾಗಿರುವ ಇಂಜಿನಿಯರ್ ಗೆ ರಾಘವರುನೀಡಿದ್ದರೆನ್ನಲಾಗಿದೆ.ಮಧ್ಯಾಹ್ನ ಸುಮಾರು 2 ಗಂಟೆ ವೇಳೆಗೆ ಮೆಸ್ಕಾಂ ಆಪರೇಟಿವ್ ಕಚೇರಿಗೆ ಬಂದ ಜೆ.ಇ. ಸುಪ್ರೀತ್ ರವರು ಕಚೇರಿಯಲ್ಲಿದ್ದ ಆಪರೇಟ‌ರ್ ರಾಘವರೊಡನೆ ಲೈನ್ ಆಫ್

ಮೆಸ್ಕಾಂ ಅಪರೇಟರ್ ಮೇಲೆ ಮೆಸ್ಕಾಂ ಎ.ಇ ಸುಪ್ರಿತ್ ಹಲ್ಲೆ ನಡೆಸಿ ರಕ್ತ ಗಾಯ Read More »

ಜೇಸಿಐ ಸುಳ್ಯ ಪಯಸ್ವಿನಿಗೆ ಕೆಸರ್ ಡೊಂಜಿ ದಿನದ ಕ್ರೀಡಾಕೂಟದಲ್ಲಿ ಹಲವಾರು ಬಹುಮಾನ

ಜೇಸಿಐ ಭಾರತ ವಲಯ-15ರ ಜೇಎಸಿ ಅಲ್ಯುಮಿನಿ ಕ್ಲಬ್ ಹಾಗೂ ಜೇಸಿಐ ಭಾರತದ ಸಹಯೋಗದಲ್ಲಿ ಆಗಸ್ಟ್ 2ರಂದು ಕಾರ್ಕಳದ ಸಾಣೂರಿನ ಮುರತ್ತಂಗಡಿ ಗದ್ದೆಯಲ್ಲಿ ನಡೆದಕೆಸರ್ ಡೊಂಜಿ ದಿನದ ಕ್ರೀಡಾಕೂಟದಲ್ಲಿ ಜೇಸಿಐ ಸುಳ್ಯ ಪಯಸ್ವಿನಿಯು ತನ್ನ ತಂಡದೊಂದಿಗೆ ಭಾಗವಹಿಸಿ ಹಗ್ಗಜಗ್ಗಾಟದ ಸ್ಪರ್ಧೆ ಯಲ್ಲಿ ಪ್ರಥಮ, ತ್ರೋಬಾಲ್ ಸ್ಪರ್ಧೆಯಲ್ಲಿ ದ್ವಿತೀಯ, 100 ಮೀ ಓಟ ಸ್ಪರ್ಧೆಯಲ್ಲಿ ದ್ವಿತೀಯ, ಲಿಂಬೆ ಚಮಚ ಓಟದಲ್ಲಿ ದ್ವಿತೀಯ, ಉಪ್ಪು ಮೂಟೆಯಲ್ಲಿ ದ್ವಿತೀಯ, ಕಂಬಳ ಓಟದಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಕಾರ‍್ಯಕ್ರಮದಲ್ಲಿ ಜೇಸಿಐ ಭಾರತ ವಲಯ-15ರ ವಲಯಾಧ್ಯಕ್ಷರಾದ

ಜೇಸಿಐ ಸುಳ್ಯ ಪಯಸ್ವಿನಿಗೆ ಕೆಸರ್ ಡೊಂಜಿ ದಿನದ ಕ್ರೀಡಾಕೂಟದಲ್ಲಿ ಹಲವಾರು ಬಹುಮಾನ Read More »

ಅರಂತೋಡು ಗ್ರಾಮ ಕಾಂಗ್ರೆಸ್ ಅಧ್ಯಕ್ಷರಾಗಿ ಬಾಲಕೃಷ್ಣ ರೈ ಆಯ್ಕೆ

ಸುಳ್ಯ ಬ್ಲಾಕ್ ಕಾಂಗ್ರೆಸ್ ಅರಂತೋಡು ಗ್ರಾಮ ಕಾಂಗ್ರೆಸ್ ಪದಾಧಿಕಾರಿಗಳ ಆಯ್ಕೆ ಮಾಡಿದ್ದು ಅಧ್ಯಕ್ಷರಾಗಿಬಾಲಕೃಷ್ಣ ರೈ ಅರಂತೋಡು ಆಯ್ಕೆಗೊಂಡಿದ್ದಾರೆ.ಉಪಾಧ್ಯಕ್ಷರಾಗಿ ತೇಜಕುಮಾರ್ ಬನ,ಅಬೂಬಕ್ಕರ್ ಪಾದೆಕಲ್ಲು, ಮಾಧವ ಕುಕ್ಕುಂಬಳಶೇಷಶಯನ ದೇರಾಜೆ, ಪ್ರಧಾನ ಕಾರ್ಯದರ್ಶಿಯಾಗಿಅಮೀರ್ ಕುಕ್ಕುಂಬಳ,ಕಾರ್ಯದರ್ಶಿಯಾಗಿ ಜಯಪ್ರಕಾಶ್ ಮೇರ್ಕಜೆ, ತಾಜುದ್ದೀನ್, ಜುಬೇರ್ ಅರಂತೋಡು ಬಾಬು ಮಾಡದಕಾನ, ಕಾರ್ಯಕಾರಿ ಸದಸ್ಯರುಆಶಿಕ್ ಕುಕ್ಕುಂಬಳಪುಟ್ಟಪ್ಪ ಮಾಡದಕಾನ ಹಮೀದ್ ಅರಂತೋಡುಗೌರವ ಸಲಹೆಗಾರರಾಗಿ ಟಿ.ಯಂ ಶಾಹಿದ್ ತೆಕ್ಕಿಲ್ಪ್ರಭಾಕರ ರೈ ದೇವಪ್ಪ ಗೌಡ ಕುಂದಲ್ಪಾಡಿ ,ಅಶ್ರಪ್ ಗುಂಡಿಜನಾರ್ಧನ ಅಡ್ಡಬಳೆ ಆಯ್ಕೆಗೊಂಡಿದ್ದಾರೆ.

ಅರಂತೋಡು ಗ್ರಾಮ ಕಾಂಗ್ರೆಸ್ ಅಧ್ಯಕ್ಷರಾಗಿ ಬಾಲಕೃಷ್ಣ ರೈ ಆಯ್ಕೆ Read More »

ಸುಬ್ರಹ್ಮಣ್ಯ : ಒಕ್ಕೂಟ ಪದಾಧಿಕಾರಿಗಳ ಪದಗ್ರಹಣ ಸಮಾರಂಭ.*

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಸುಳ್ಯ ತಾಲೂಕು ಮತ್ತು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಸುಬ್ರಹ್ಮಣ್ಯ ವಲಯ ಇವುಗಳ ಸಂಯುಕ್ತ ಆಶ್ರಯದಲ್ಲಿ ಸುಬ್ರಹ್ಮಣ್ಯ, ಕಲ್ಲಾಜೆ ಮತ್ತು ಕುಲ್ಕುಂದ ಒಕ್ಕೂಟಗಳ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಆ.2ರಂದು ಸುಳ್ಯ ತಾಲೂಕು ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷರಾದ ವಿಮಲಾ ರಂಗಯ್ಯರವರ ಅಧ್ಯಕ್ಷತೆಯಲ್ಲಿ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜಿನ ಬೆಳ್ಳಿ ಹಬ್ಬ ಸಭಾಂಗಣದಲ್ಲಿ ನಡೆಯಿತು.ಈ ಕಾರ್ಯಕ್ರಮವನ್ನು  ಕುಲ್ಕುಂದ ಬಸವನಮೂಲೆ ಶ್ರೀ ಬಸವೇಶ್ವರ ದೇವಸ್ಥಾನದ

ಸುಬ್ರಹ್ಮಣ್ಯ : ಒಕ್ಕೂಟ ಪದಾಧಿಕಾರಿಗಳ ಪದಗ್ರಹಣ ಸಮಾರಂಭ.* Read More »

error: Content is protected !!
Scroll to Top