ಪೆರ್ನಾಜೆ : ನಿರಂತರ ಕಾಡಾನೆ ದಾಳಿ!
ಫೆ.17ರ ಮುಂಜಾನೆ ಜಾಲ್ಸೂರು ಸಮೀಪದ ಪೆರ್ನಾಜೆಗೆ ಕಾಡಾನೆ ಇಲ್ಲಿಯ ಕುಮಾರ್ ಪೆರ್ನಾಜೆ ಯವರ ತೋಟಕ್ಕೆ ನಗ್ಗಿ 10ಕ್ಕೂ ಮಿಕ್ಕಿ ಬಾಳೆ ಗಿಡ 3 ಅಡಿಕೆ ಗಿಡಗಳು ದ್ವಂಸ ಮಾಡಿವೆ.ಗುಡ್ಡಡ್ಕ ಆನೆಗುಂಡಿ ಕಡೆ ಬಂದಿರುವ ಆನೆ ರಸ್ತೆಯಲ್ಲಿ ಹಿಂತಿರುಗಿದೆ. ಮತ್ತೆ ಪೆರ್ನಾಜೆಗೆ ಸತತ ನಾಲ್ಕು ದಿನಗಳಿಂದ ಬರುತ್ತಿರುವ ಆನೆ. ಸೋಲಾರ್ ಬೇಲಿಯೂ ಅಳವಡಿಸಿದ್ದರು ನಿಷ್ಪ್ರಯೋಜಕವಾಗಿದೆ ಇದನ್ನು ಹಿಡಿದು ದಟ್ಟ ಅರಣ್ಯದಲ್ಲಿ ಬಿಡುವುದು ಮಾತ್ರ ಪರಿಹಾರ ಇಲ್ಲವಾದಲ್ಲಿ ಮತ್ತೆ ಮತ್ತೆ ರೈತರ ತೋಟಕ್ಕೆ ಆನೆ ದಾಳಿ ಮಾಡುತ್ತ ಇರುತ್ತವೆ. ಅಲ್ಲದೆ […]
ಪೆರ್ನಾಜೆ : ನಿರಂತರ ಕಾಡಾನೆ ದಾಳಿ! Read More »










